Hirekumbalagunte Halaswamiji 18th Jatra Mahotsava-2023|ಹಿರೇಕುಂಬಳಗುಂಟೆ ಹಾಲಸ್ವಾಮಿಜೀ 18ನೇ ಜಾತ್ರ ಮಹೋತ್ಸವ-2023
ಮಾನವ ಧರ್ಮಕ್ಕೆ ಜಯವಾಗಲಿ
ಧರ್ಮದಿಂದಲೇ ವಿಶ್ವಕ್ಕೆ ಶಾಂತಿ
ಸತ್ಯ ನಮ್ಮ ಆಚಾರ ಧರ್ಮ ನಮ್ಮ ಪ್ರಚಾರ
ಶಾಂತಿ ನಮ್ಮ ಸ್ವಭಾವ ಪ್ರೇಮ ನಮ್ಮ ಸ್ವರೂಪ,
|| ಶ್ರೀ ಗುರುಹಾಲಶಂಕರ ಪ್ರಸೀದಂತು ||
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು, ಹಿರೇಕುಂಬಳಗುಂಟೆ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ 18ನೇ ವರ್ಷದ ಜಾತ್ರಾ ಮಹೋತ್ಸವದ
"ಆಹ್ವಾನ ಪತ್ರಿಕೆ”
ದಿನಾಂಕ:- 26-12-2023 ನೇ ಮಂಗಳವಾರ
ಧರ್ಮದಿಂದಲೇ ವಿಶ್ವಕ್ಕೆ ಶಾಂತಿ
ಸತ್ಯ ನಮ್ಮ ಆಚಾರ ಧರ್ಮ ನಮ್ಮ ಪ್ರಚಾರ
ಶಾಂತಿ ನಮ್ಮ ಸ್ವಭಾವ ಪ್ರೇಮ ನಮ್ಮ ಸ್ವರೂಪ,
|| ಶ್ರೀ ಗುರುಹಾಲಶಂಕರ ಪ್ರಸೀದಂತು ||
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು, ಹಿರೇಕುಂಬಳಗುಂಟೆ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ 18ನೇ ವರ್ಷದ ಜಾತ್ರಾ ಮಹೋತ್ಸವದ
"ಆಹ್ವಾನ ಪತ್ರಿಕೆ”
ದಿನಾಂಕ:- 26-12-2023 ನೇ ಮಂಗಳವಾರ
ಶ್ರೀಗುರು ಹಾಲಸ್ವಾಮಿಯ ಮಹಾಕಾರ್ತಿಕೋತ್ಸವ
ದಿನಾಂಕ:- 27-12-2023 ನೇ ಬುಧವಾರ ಬೆಳಗ್ಗೆ
ಶ್ರೀಗುರು ಹಾಲಸ್ವಾಮಿಜೀ ಕರ್ತೃ ಗದ್ದುಗಿಗೆ ಮಹಾರುದ್ರಭಿಷೇಕ: ಗ್ರಾಮದ ಸಕಲ ಸದ್ಧಕ್ತರಿಂದ ನೆರವೇರುವುದು. ತದನಂತರ ರಾತ್ರಿ 10:30ಕ್ಕೆ ಶ್ರೀ ಸ್ವಾಮಿಯ ಮುಳ್ಗು ಗದ್ದುಗೆ ಮಹೋತ್ಸವ ನೆರವೇರುವುದು.
ದಿನಾಂಕ:- 28-12-2023 ನೇ ಗುರುವಾರ ಬೆಳಗ್ಗೆ 10-30ಕ್ಕೆ ಹೆಚ್.ಜಿ.ಮಂಜುನಾಥ ಗೌಡ್ರು ಇವರ ಮನೆಗೆ ಶ್ರೀಗಳ ಸವಾರಿಬಿನ್ನ ಮತ್ತು ತೇಜಿಬಿನ್ನ ತದನಂತರ ಸಾಯಂಕಾಲ 4-00 ಗಂಟೆಗೆ
ಶ್ರೀ ಗುರು ಹಾಲಸ್ವಾಮಿಜೀ ಮಹಾರಥೋತ್ಸವ ಜರಗುವುದು.
* ಈ ಎಲ್ಲಾ ಕಾರ್ಯಕ್ರಮಗಳು ಹಿರೇಕುಂಬಳಗುಂಟೆ ಗ್ರಾಮ ಮತ್ತು ಸುತ್ತಮುತ್ತನ ಗ್ರಾಮಗಳ ಸಮಸ್ತ ಸದ್ಧಕ್ತರಿಂದ ನೆರವೇರುವುದು.
ದಿನಾಂಕ:- 27-12-2023 ನೇ ಬುಧವಾರ ಬೆಳಗ್ಗೆ
ಶ್ರೀಗುರು ಹಾಲಸ್ವಾಮಿಜೀ ಕರ್ತೃ ಗದ್ದುಗಿಗೆ ಮಹಾರುದ್ರಭಿಷೇಕ: ಗ್ರಾಮದ ಸಕಲ ಸದ್ಧಕ್ತರಿಂದ ನೆರವೇರುವುದು. ತದನಂತರ ರಾತ್ರಿ 10:30ಕ್ಕೆ ಶ್ರೀ ಸ್ವಾಮಿಯ ಮುಳ್ಗು ಗದ್ದುಗೆ ಮಹೋತ್ಸವ ನೆರವೇರುವುದು.
ದಿನಾಂಕ:- 28-12-2023 ನೇ ಗುರುವಾರ ಬೆಳಗ್ಗೆ 10-30ಕ್ಕೆ ಹೆಚ್.ಜಿ.ಮಂಜುನಾಥ ಗೌಡ್ರು ಇವರ ಮನೆಗೆ ಶ್ರೀಗಳ ಸವಾರಿಬಿನ್ನ ಮತ್ತು ತೇಜಿಬಿನ್ನ ತದನಂತರ ಸಾಯಂಕಾಲ 4-00 ಗಂಟೆಗೆ
ಶ್ರೀ ಗುರು ಹಾಲಸ್ವಾಮಿಜೀ ಮಹಾರಥೋತ್ಸವ ಜರಗುವುದು.
* ಈ ಎಲ್ಲಾ ಕಾರ್ಯಕ್ರಮಗಳು ಹಿರೇಕುಂಬಳಗುಂಟೆ ಗ್ರಾಮ ಮತ್ತು ಸುತ್ತಮುತ್ತನ ಗ್ರಾಮಗಳ ಸಮಸ್ತ ಸದ್ಧಕ್ತರಿಂದ ನೆರವೇರುವುದು.
* ಸರ್ವರಿಗೂ ಆದರದ ಸ್ವಾಗತ *
Comments
Post a Comment