Skip to main content

Posts

Showing posts with the label ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು

ಹಿರೇಕುಂಬಳಗುಂಟೆಯ14ನೇ ವರ್ಷದ ಜಾತ್ರ ಮಹೋತ್ಸವ ಕಾರ್ಯಕ್ರಮ

ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಶ್ರೀಗುರು ಹಾಲಶಂಕರ ಪರಂ ಜ್ಯೋತಿ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಹಿರೇಕುಂಬಳಗುಂಟೆ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ 14ನೇ ವರ್ಷದ ಜಾತ್ರಾ ಮಹೋತ್ಸವದ  ಆಹ್ವಾನ ಪತ್ರಿಕೆ ದಿನಾಂಕ 12-12-2019 ರ ಗುರುವಾರ ಮಹಾ ಕಾರ್ತಿಕೋತ್ಸವ ೧. ಈ ವರ್ಷದ ಜಾತ್ರೆಯು  *"ಜೀವಜಲದ ರಕ್ಷಣೆ- ನಮ್ಮ ಹೊಣೆ"* ಎಂಬ ಪರಿಕಲ್ಪನೆ(Theme)ಯಡಿ ನಡೆಯಲಿದೆ. ಈ ವರ್ಷದ ಜಾತ್ರೆ *"ಜೀವ ಜಲದ ಜಾತ್ರೆ"* ಯಾಗಲಿ! ೨.  ದಿನಾಂಕ ೧೨.೧೨.೨೦೧೯ ರ ಸಾಯಂಕಾಲ ಶ್ರೀ ಹಾಲೇಶ್ವರನ " *ಸಹಸ್ರ ದೀಪೋತ್ಸವ*"(ಈ ವರ್ಷದ ವಿಶೇಷ) ಅದೇ ದಿನ ರಾತ್ರಿ *ಸಾಧಕರಿಗೆ ಸನ್ಮಾನ;* _ಶ್ರೀ ವಿಶ್ವೇಶ್ವರ ಎಚ್.ಸಜ್ಜನ್_ (ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾವಯವ ಕೃಷಿಕರು,ಹುಲಿಕೆರೆ) _ಶ್ರೀ ಕೆ.ಎಚ್.ಎಂ.ಸಚಿನ್_ _ಕುಮಾರ್_ (ಕೂಡ್ಲಿಗಿ ಪಟ್ಟಣ ಪಂಚಾಯತ್ ಸದಸ್ಯರು) ಹಾಗೂ ಕುಮಾರಿ ಹಾರಿಕಾ ಮಂಜುನಾಥ್,ಬೆಂಗಳೂರು ಇವರಿಂದ, ದಿಕ್ಸೂಚಿ ಭಾಷಣ, ವಿಷಯ- *"ಬದಲಾಗುತ್ತಿದೆ ಗ್ರಾಮಭಾರತ,ಬದಲಾಗಬೇಕಿದೆ ಗ್ರಾಮೀಣ ಮಹಿಳೆ"* ( ಈ ಎಲ್ಲಾ ಕಾರ್ಯಕ್ರಮಗಳು  *ಸ.ಶಿ.ಶ್ರೀ ಅಮೃತೇಶ್ವರ ಹಾಲಶ್ರೀ(ಶ್ರೀ ಸಣ್...