ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಶ್ರೀಗುರು ಹಾಲಶಂಕರ ಪರಂ ಜ್ಯೋತಿ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಹಿರೇಕುಂಬಳಗುಂಟೆ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ 14ನೇ ವರ್ಷದ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆ ದಿನಾಂಕ 12-12-2019 ರ ಗುರುವಾರ ಮಹಾ ಕಾರ್ತಿಕೋತ್ಸವ ೧. ಈ ವರ್ಷದ ಜಾತ್ರೆಯು *"ಜೀವಜಲದ ರಕ್ಷಣೆ- ನಮ್ಮ ಹೊಣೆ"* ಎಂಬ ಪರಿಕಲ್ಪನೆ(Theme)ಯಡಿ ನಡೆಯಲಿದೆ. ಈ ವರ್ಷದ ಜಾತ್ರೆ *"ಜೀವ ಜಲದ ಜಾತ್ರೆ"* ಯಾಗಲಿ! ೨. ದಿನಾಂಕ ೧೨.೧೨.೨೦೧೯ ರ ಸಾಯಂಕಾಲ ಶ್ರೀ ಹಾಲೇಶ್ವರನ " *ಸಹಸ್ರ ದೀಪೋತ್ಸವ*"(ಈ ವರ್ಷದ ವಿಶೇಷ) ಅದೇ ದಿನ ರಾತ್ರಿ *ಸಾಧಕರಿಗೆ ಸನ್ಮಾನ;* _ಶ್ರೀ ವಿಶ್ವೇಶ್ವರ ಎಚ್.ಸಜ್ಜನ್_ (ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾವಯವ ಕೃಷಿಕರು,ಹುಲಿಕೆರೆ) _ಶ್ರೀ ಕೆ.ಎಚ್.ಎಂ.ಸಚಿನ್_ _ಕುಮಾರ್_ (ಕೂಡ್ಲಿಗಿ ಪಟ್ಟಣ ಪಂಚಾಯತ್ ಸದಸ್ಯರು) ಹಾಗೂ ಕುಮಾರಿ ಹಾರಿಕಾ ಮಂಜುನಾಥ್,ಬೆಂಗಳೂರು ಇವರಿಂದ, ದಿಕ್ಸೂಚಿ ಭಾಷಣ, ವಿಷಯ- *"ಬದಲಾಗುತ್ತಿದೆ ಗ್ರಾಮಭಾರತ,ಬದಲಾಗಬೇಕಿದೆ ಗ್ರಾಮೀಣ ಮಹಿಳೆ"* ( ಈ ಎಲ್ಲಾ ಕಾರ್ಯಕ್ರಮಗಳು *ಸ.ಶಿ.ಶ್ರೀ ಅಮೃತೇಶ್ವರ ಹಾಲಶ್ರೀ(ಶ್ರೀ ಸಣ್...