Skip to main content

ಹಿರೇಕುಂಬಳಗುಂಟೆಯ14ನೇ ವರ್ಷದ ಜಾತ್ರ ಮಹೋತ್ಸವ ಕಾರ್ಯಕ್ರಮ


ಮಾನವ ಧರ್ಮಕ್ಕೆ ಜಯವಾಗಲಿ
ಧರ್ಮದಿಂದಲೇ ವಿಶ್ವಕ್ಕೆ ಶಾಂತಿ

ಶ್ರೀಗುರು ಹಾಲಶಂಕರ ಪರಂ ಜ್ಯೋತಿ


ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಹಿರೇಕುಂಬಳಗುಂಟೆ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ 14ನೇ ವರ್ಷದ ಜಾತ್ರಾ ಮಹೋತ್ಸವದ 
ಆಹ್ವಾನ ಪತ್ರಿಕೆ

ದಿನಾಂಕ 12-12-2019 ರ ಗುರುವಾರ
ಮಹಾ ಕಾರ್ತಿಕೋತ್ಸವ

೧. ಈ ವರ್ಷದ ಜಾತ್ರೆಯು  *"ಜೀವಜಲದ ರಕ್ಷಣೆ- ನಮ್ಮ ಹೊಣೆ"* ಎಂಬ ಪರಿಕಲ್ಪನೆ(Theme)ಯಡಿ ನಡೆಯಲಿದೆ. ಈ ವರ್ಷದ ಜಾತ್ರೆ *"ಜೀವ ಜಲದ ಜಾತ್ರೆ"* ಯಾಗಲಿ!

೨.  ದಿನಾಂಕ ೧೨.೧೨.೨೦೧೯ ರ ಸಾಯಂಕಾಲ ಶ್ರೀ ಹಾಲೇಶ್ವರನ " *ಸಹಸ್ರ ದೀಪೋತ್ಸವ*"(ಈ ವರ್ಷದ ವಿಶೇಷ)
ಅದೇ ದಿನ ರಾತ್ರಿ

*ಸಾಧಕರಿಗೆ ಸನ್ಮಾನ;*
_ಶ್ರೀ ವಿಶ್ವೇಶ್ವರ ಎಚ್.ಸಜ್ಜನ್_
(ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾವಯವ ಕೃಷಿಕರು,ಹುಲಿಕೆರೆ)

_ಶ್ರೀ ಕೆ.ಎಚ್.ಎಂ.ಸಚಿನ್_ _ಕುಮಾರ್_
(ಕೂಡ್ಲಿಗಿ ಪಟ್ಟಣ ಪಂಚಾಯತ್ ಸದಸ್ಯರು)

ಹಾಗೂ

ಕುಮಾರಿ ಹಾರಿಕಾ ಮಂಜುನಾಥ್,ಬೆಂಗಳೂರು ಇವರಿಂದ, ದಿಕ್ಸೂಚಿ ಭಾಷಣ, ವಿಷಯ- *"ಬದಲಾಗುತ್ತಿದೆ ಗ್ರಾಮಭಾರತ,ಬದಲಾಗಬೇಕಿದೆ ಗ್ರಾಮೀಣ ಮಹಿಳೆ"*
( ಈ ಎಲ್ಲಾ ಕಾರ್ಯಕ್ರಮಗಳು
 *ಸ.ಶಿ.ಶ್ರೀ ಅಮೃತೇಶ್ವರ ಹಾಲಶ್ರೀ(ಶ್ರೀ ಸಣ್ಣ ಹಾಲವೀರಪ್ಪಜ್ಜ)* ರವರ ಮಾರ್ಗದರ್ಶನ,ಉಪಸ್ಥಿತಿಯಲ್ಲಿ ಜರುಗಲಿವೆ.) ಹಾಗೂ 
(ಕಾರ್ಯಕ್ರಮದ ಮಹಾಪೋಷಕರು;
 *ಸ.ಶಿ.ಶ್ರೀ ಹಾಲಸೋಮೇಶ್ವರ ಮಹಾಸ್ವಾಮಿಗಳು*)

ದಿನಾಂಕ 13-12-2019ರ ಶುಕ್ರವಾರ ಬ್ರಾಹ್ಮಿ ಮುಹೂರ್ತದಲ್ಲಿಶ್ರೀ ಗುರು ಹಾಲಸ್ವಾಮಿ ಗದ್ದುಗೆಗೆ ಮಹಾರುದ್ರಾಭಿಷೇಕ ತದನಂತರ
 ರಾತ್ರಿ 10:30 ಕ್ಕೆ ಮುಳ್ಳು ಗದ್ದಿಗೆ ಮಹೋತ್ಸವ ಕಾರ್ಯಕ್ರಮ ಜರುಗುವುದು.
ದಿನಾಂಕ 14-12-2019 ರ ಶನಿವಾರ 10:00 ಗಂಟೆಗೆ ಹೆಚ್ ಜಿ ರವಿ ಗೌಡ್ರು ಮನೆಗೆ ಶ್ರೀಗಳ ಸವಾರಿಬಿನ್ನ ಹಾಗೂ ಸಾಯಂಕಾಲ 4:00 ಗಂಟೆಗೆ ಶ್ರೀ ಗುರು ಹಾಲ ಸ್ವಾಮೀಜಿಯ ಮಹಾ ರಥೋತ್ಸವ ಕಾರ್ಯಕ್ರಮ ಜರುಗುವುದು.

ಈ ಎಲ್ಲಾ ಕಾರ್ಯಕ್ರಮಗಳು ಹಿರೇಹಡಗಲಿಯ
 ಶ್ರೀ ಹಾಲ ಸ್ವಾಮೀಜಿ ಮಠದ ಪೂಜ್ಯ ಗುರುಗಳ ಸಮ್ಮುಖದಲ್ಲಿ ಜರುಗಲಿದೆ.

*ಹೂವಿನ ಸೇವೆ:- ಶ್ರೀ ಎಸ್ ಮಲ್ಲಿಕಾರ್ಜುನ ಗೌಡ್ರು ಮತ್ತು ಕುಟುಂಬದವರು
*ಮಹಾದಾಸೋಹ ಸೇವೆ :- ಶ್ರೀ ಹೆಚ್ ಜಿ ತಿಪ್ಪೇಶ್ ಗೌಡ್ರು ಗೋದ್ರೆಜ್ ಇಂಡಿಯಾ
*ಮುದ್ರಣ ಸೇವೆ :- ಶ್ರೀ ಹೆಚ್ ಜಿ ಮಂಜುನಾಥ ಉದ್ಯಮಿ ಚಳ್ಳಕೆರೆ
*ಪಟಾಕಿ ಸೇವೆ :- ಜಿಿ ಎಸ್ ಸಿದ್ದೇಶ್ ಟೊಯೋಟೊ
*ಅಲಂಕಾರ ಸೇವೆ ಶ್ರೀ ಕೆ ಬಸವರಾಜ್ ಎಚ್ ಕೆ ಗುಂಟೆ

ಉಪಸ್ಥಿತಿ:- ಮಧ್ಯಮ ಬಳಗ ಮತ್ತು ಪತ್ರಿಕಾ ಬಳಗ ಕೂಡ್ಲಿಗಿ ತಾಲೂಕು

ಈ ಕಾರ್ಯಕ್ರಮಗಳಲ್ಲಿ ಈ ಭಾಗದ ಹಾಲಿ ಮತ್ತು ಮಾಜಿ ಚುನಾಯಿತ ಪ್ರತಿನಿಧಿಗಳು ಹಾಗೂ ಹಿರೇಕುಂಬಳಗುಂಟೆ ಗ್ರಾಮದ ಸಂಘಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸಕಲ ಭಕ್ತಾದಿಗಳು ಭಾಗವಹಿಸುವರು.

ಸರ್ವರಿಗೂ ಆದರದ ಸ್ವಾಗತ 

Comments

Popular posts from this blog

ವಿಶ್ವಾರಾಧ್ಯರು - ವಿಶಾಲ ವಿಶ್ವಕ್ಕೆ ಆರಾಧ್ಯರಾಗಲಿ! - ನಾಗರಾಜ್ ಜಿಎಂ

"ಪಂಚಾಕ್ಷರೀ...ಕುಂಟ-ಕುರುಡರ ಕುಬೇರನಪ್ಪಾ ನೀನು!! ಅವರ ದಾರಿಯ ಬೆಳಕಾಗು..ಸಾರ್ಥಕವಾಗಲಿ ನಿನ್ನ ಬದುಕು ಗವಾಯಿ" -  ಗಾನಯೋಗಿ ಪಂಚಾಕ್ಷರಿ ಗವಾಯಿಗಳಿಗೆ ಹಾನಗಲ್ ಕುಮಾರಸ್ವಾಮಿಗಳು ಹೇಳುತ್ತಿದ್ದರಂತೆ ಆಗಾಗ! ಈ ಮಾತು, ನಮ್ಮ ಪ.ಪೂ.ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಹಾಲಶ್ರೀಗಳನ್ನು ನೋಡಿದಾಗ ನೆನಪಾಗಿಬಿಡುತ್ತದೆ. ಗವಾಯಿಗಳು ಕುಂಟ-ಕುರುಡರ ಕುಬೇರರಾದರೆ, ಈ 'ಮೌನ ಋಷಿ'ಗಳು ಆಡುವ ಮಕ್ಕಳಿಗೆ ಕುಬೇರರು!! ಅವರಿದ್ದೆಡೆ‌ ಮಕ್ಕಳ ಕಲರವ. ಅವರ ತೊಡೆಯ ಮೇಲೆ ಹಾಲುಗೂಸಿನ ಕಿಲಕಿಲದ ನಗು!! ಅವರಿದ್ದೆಡೆ ಶಾಂತಿಯ ಪಾರಿವಾಳಗಳು ಹಾರಾಡುತ್ತವೆ...ತುಂಟ ಗಿಳಿಗಳು ತೊದಲಾಡುತ್ತವೆ.ನವಿಲು ಗರಿಬಿಚ್ಚಿ ಕುಣಿಯುತ್ತದೆ. ಅಯ್ಯೋ...ಅವರು ಕೂತ ಕಡೆ ತಂಗಾಳಿಯೇ ತಲೆಬಾಗಿ ಬೀಸುತ್ತದೆ. In fact ಅವರೂ ಕೂಡ ಮಗುವಿನಂಥವರು.  ಇವರಿಗೆ ವಯಸ್ಸಾಗುವುದಿಲ್ಲ..ಅವರೆಂದಿಗೂ ಬಾಲ್ಯದ ಹಸುಳೆಯ ಮನಸ್ಸು ಹೊತ್ತೇ ಬದುಕುತ್ತಾರೇನೋ ಅನಿಸುತ್ತದೆ.ಅವರು ಯಾವತ್ತೂ ಕೋಪಿಸಿಕೊಂಡದ್ದು ನೋಡಿಲ್ಲ. ಈ ಜಮಾನದ ಜನರ ಮನಃಸ್ಥಿತಿಗಳ ಅದಃಪತನವನ್ನು ನೋಡಿ, ನಮ್ಮಂಥವರಿಗೆ ರೇಜಿಗೆ ಹುಟ್ಟುತ್ತದೆ..ಆದರೆ, ಅವರು ಅಂಥವರನೆಲ್ಲಾ ನಿರ್ಲಿಪ್ತರಾಗಿ ನೋಡುತ್ತಿರುತ್ತಾರೆ. ಯಾರನ್ನೂ ದೂಷಿಸಿಸಿದ್ದನ್ನು ನಾನು ಕೇಳಿಲ್ಲ. Even ತಮ್ಮ ಬಗ್ಗೆ ಮಾತಾಡಿದವರನ್ನೂ ಕೂಡ!! ಯಾವ ಜಾತಿ-ಧರ್ಮ,ಇದ್ದವ-ಇಲ್ಲದವ ಎಂಬ ಬೇಧ ಮಾಡದೆ ಎಲ್ಲರನ್ನೂ ಅದೇ ಮೃದು ಮಾತಿನಿಂದ ಸಂತೈಸುತ್ತಾರೆ.  ವಿಶ...

Hirekumbalagunte Halaswamiji 20th Jatra Mahotsava-2025|ಹಿರೇಕುಂಬಳಗುಂಟೆ ಹಾಲಸ್ವಾಮಿಜೀ 20ನೇ ಜಾತ್ರ ಮಹೋತ್ಸವ-2025

ದಿನಾಂಕ: 20-11-2025 ಗುರುವಾರ ರಂದು  ಹಿರೇಕುಂಬಳಗುಂಟೆ ಗ್ರಾಮಸ್ಥರು ಸೇರಿ ಹಿರೇಹಡಗಲಿ ಗ್ರಾಮಕ್ಕೆ ಬಂದು ಪೂಜ್ಯರಿಗೆ ಜಾತ್ರೆಗೆ ಭಿನ್ನ ಹಾಕಿದರು. ದಿನಾಂಕ: 25-11-2025 ಮಂಗಳವಾರ ರಂದು ಶ್ರೀಗುರು ಹಾಲಸ್ವಾಮಿಯ 11 ದಿನದ ರಣಗಾಂಭ ಪೂಜೆಯನ್ನು ಮಾಡಲಾಯಿತು. ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲ್ಲೂಕು, ಹಿರೇಕುಂಬಳಗುಂಟೆ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ 20ನೇ ವರ್ಷದ ಜಾತ್ರಾ ಮಹೋತ್ಸವದ "ಆಹ್ವಾನ ಪತ್ರಿಕೆ" ದಿನಾಂಕ 04-12-2025 ನೇ ಗುರುವಾರ ಶ್ರೀಗುರು ಹಾಲಸ್ವಾಮಿಯ ಮಹಾಕಾರ್ತಿಕೋತ್ಸವ  ದಿನಾಂಕ 05-12-2025 ನೇ ಶುಕ್ರವಾರ ಬೆಳಿಗ್ಗೆ ಶ್ರೀಗುರು ಹಾಲಸ್ವಾಮಿಯ ಕರ್ತೃ ಗದ್ದುಗೆಗೆ ಮಹಾರುದ್ರಾಭೀಷೇಕ ಶ್ರೀ ಮಠದ ಹೆಚ್.ಎಂ. ಗಂಗಾಧರಯ್ಯ ಹಾಗೂ ಗ್ರಾಮದ ಸಕಲ ಸದ್ಭಕ್ತರಿಂದ ನೇರವೇರುವುದು ತದನಂತರ ರಾತ್ರಿ 10-30ಕ್ಕೆ ಶ್ರೀಸ್ವಾಮಿಯ ಮುಳ್ಳುಗದ್ದುಗೆ ಮಹೋತ್ಸವ ನೇರವೇರುವುದು. ದಿನಾಂಕ 06-12-2025 ನೇ ಶನಿವಾರ ಬೆಳಿಗ್ಗೆ 10-30 ಕ್ಕೆ ಶ್ರೀ ಹೆಚ್.ಜಿ. ಮೂಗನಗೌಡ್ರು ಇವರ ಮನೆಗೆ ಶ್ರೀಗಳ ಸವಾರಿ ಭಿನ್ನ ಮತ್ತು ತೇಜಿಭಿನ್ನ ತದನಂತರ  ಸಾಯಂಕಾಲ 4-00 ಗಂಟೆಗೆ  ಶ್ರೀಗುರು ಹಾಲಸ್ವಾಮಿಯ ಮಹಾರಥೋತ್ಸವ ಜರುಗುವುದು. ತದನಂತರ ರಾತ್ರಿ "ಕಲಿತಕಳ್ಳ ಸಾಮಾಜಿಕ ನಾಟಕ ಇರುತ್ತದೆ"  * ಈ ಎಲ್ಲಾ ಕಾರ್ಯಕ್ರಮಗಳು ಹಿರ...

Hirekumbalagunte Halaswamiji 19th Jatra Mahotsava-2024|ಹಿರೇಕುಂಬಳಗುಂಟೆ ಹಾಲಸ್ವಾಮಿಜೀ 19ನೇ ಜಾತ್ರ ಮಹೋತ್ಸವ-2024

ದಿನಾಂಕ: 4-12-2024 ರಂದು  ಹಿರೇಕುಂಬಳಗುಂಟೆ ಗ್ರಾಮಸ್ಥರು ಸೇರಿ ಹಿರೇಹಡಗಲಿ ಗ್ರಾಮಕ್ಕೆ ಬಂದು ಜಾತ್ರೆಗೆ ಆಹ್ವಾನ ನೀಡಿದರು. ದಿನಾಂಕ: 6-12-2024 ರಂದು ಶ್ರೀ ಗುರು ಹಾಲಸ್ವಾಮಿಯ 11 ದಿನದ ರಣಗಾಂಭ ಪೂಜೆಯನ್ನು ಮಾಡಲಾಯಿತು. ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲ್ಲೂಕು, ಹಿರೇಕುಂಬಳಗುಂಟೆ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ 19ನೇ ವರ್ಷದ ಜಾತ್ರಾ ಮಹೋತ್ಸವದ "ಆಹ್ವಾನ ಪತ್ರಿಕೆ" ದಿನಾಂಕ:- 15-12-2024 ನೇ ಭಾನುವಾರ ಶ್ರೀಗುರು ಹಾಲಸ್ವಾಮಿಜೀಯ ಮಹಾಕಾರ್ತಿಕೋತ್ಸವ   ದಿನಾಂಕ: 16-12-2024 ನೇ ಸೋಮವಾರ ಬೆಳಗ್ಗೆ ಶ್ರೀಗುರು ಹಾಲಸ್ವಾಮಿಜೀ ಕರ್ತೃ ಗದ್ದುಗಿಗೆ ಮಹಾರುದ್ರಾಭೀಷೇಕ: ಶ್ರೀ ಹೆಚ್.ಎಂ.ಗಂಗಾದಾಧರಯ್ಯ ಮತ್ತು ಶ್ರೀ ಹೆಚ್.ಎಂ.ಪ್ರಕಾಶ,ಭಾಗಳಿ ಹಾಗೂ ಗ್ರಾಮದ ಸಕಲ ಸದ್ಭಕ್ತರಿಂದ ನೆರವೇದುವುದು. ತದನಂತರ ರಾತ್ರಿ 10:30ಕ್ಕೆ ಶ್ರೀ ಸ್ವಾಮಿಯ ಮುಳ್ಳುಗದ್ದುಗೆ ಮಹೋತ್ಸವ ನೆರವೇರುವುದು.  ದಿನಾಂಕ:- 17-12-2024 ನೇ ಮಂಗಳವಾರ ಬೆಳಗ್ಗೆ 10-30ಕ್ಕೆ ಹೆಚ್.ಜಿ.ಸತೀಶ್‌ಗೌಡ್ರು ಇವರ ಮನೆಗೆ ಶ್ರೀಗಳ ಸವಾರಿಜನ್ನ ಮತ್ತು ತೇಜಜನ್ನ. ತದನಂತರ ಸಾಯಂಕಾಲ 4-00 ಗಂಟೆಗೆ ಶ್ರೀ ಗುರು ಹಾಲಸ್ವಾಮಿಜೀ ಮಹಾರಥೋತ್ಸವ ಜರಗುವುದು. * ಈ ಎಲ್ಲಾ ಕಾರ್ಯಕ್ರಮಗಳು ಹಿರೇಕುಂಬಳಗುಂಟೆ ಗ್ರಾಮ ಮತ್ತು ಸುತ್ತ-ಮುತ್ತಲಿನ ಗ್ರಾಮಗಳ ಸಮಸ್ತ ಸದ್ಭಕ್...