Hirekumbalagunte Halaswamiji 20th Jatra Mahotsava-2025|ಹಿರೇಕುಂಬಳಗುಂಟೆ ಹಾಲಸ್ವಾಮಿಜೀ 20ನೇ ಜಾತ್ರ ಮಹೋತ್ಸವ-2025
ದಿನಾಂಕ: 20-11-2025 ಗುರುವಾರ ರಂದು
ಹಿರೇಕುಂಬಳಗುಂಟೆ ಗ್ರಾಮಸ್ಥರು ಸೇರಿ ಹಿರೇಹಡಗಲಿ ಗ್ರಾಮಕ್ಕೆ ಬಂದು ಪೂಜ್ಯರಿಗೆ ಜಾತ್ರೆಗೆ ಭಿನ್ನ ಹಾಕಿದರು.
ದಿನಾಂಕ: 25-11-2025 ಮಂಗಳವಾರ ರಂದು ಶ್ರೀಗುರು ಹಾಲಸ್ವಾಮಿಯ 11 ದಿನದ ರಣಗಾಂಭ ಪೂಜೆಯನ್ನು ಮಾಡಲಾಯಿತು.
ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲ್ಲೂಕು, ಹಿರೇಕುಂಬಳಗುಂಟೆ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ 20ನೇ ವರ್ಷದ ಜಾತ್ರಾ ಮಹೋತ್ಸವದ
"ಆಹ್ವಾನ ಪತ್ರಿಕೆ"
ದಿನಾಂಕ 04-12-2025 ನೇ ಗುರುವಾರ ಶ್ರೀಗುರು ಹಾಲಸ್ವಾಮಿಯ ಮಹಾಕಾರ್ತಿಕೋತ್ಸವ
ದಿನಾಂಕ 05-12-2025 ನೇ ಶುಕ್ರವಾರ ಬೆಳಿಗ್ಗೆ ಶ್ರೀಗುರು ಹಾಲಸ್ವಾಮಿಯ ಕರ್ತೃ ಗದ್ದುಗೆಗೆ ಮಹಾರುದ್ರಾಭೀಷೇಕ ಶ್ರೀ ಮಠದ ಹೆಚ್.ಎಂ. ಗಂಗಾಧರಯ್ಯ ಹಾಗೂ ಗ್ರಾಮದ ಸಕಲ ಸದ್ಭಕ್ತರಿಂದ ನೇರವೇರುವುದು ತದನಂತರ ರಾತ್ರಿ 10-30ಕ್ಕೆ ಶ್ರೀಸ್ವಾಮಿಯ ಮುಳ್ಳುಗದ್ದುಗೆ ಮಹೋತ್ಸವ ನೇರವೇರುವುದು.
ದಿನಾಂಕ 06-12-2025 ನೇ ಶನಿವಾರ ಬೆಳಿಗ್ಗೆ 10-30 ಕ್ಕೆ ಶ್ರೀ ಹೆಚ್.ಜಿ. ಮೂಗನಗೌಡ್ರು ಇವರ ಮನೆಗೆ ಶ್ರೀಗಳ ಸವಾರಿ ಭಿನ್ನ ಮತ್ತು ತೇಜಿಭಿನ್ನ ತದನಂತರ
ಸಾಯಂಕಾಲ 4-00 ಗಂಟೆಗೆ
ಶ್ರೀಗುರು ಹಾಲಸ್ವಾಮಿಯ ಮಹಾರಥೋತ್ಸವ ಜರುಗುವುದು. ತದನಂತರ ರಾತ್ರಿ
"ಕಲಿತಕಳ್ಳ ಸಾಮಾಜಿಕ ನಾಟಕ ಇರುತ್ತದೆ"
* ಈ ಎಲ್ಲಾ ಕಾರ್ಯಕ್ರಮಗಳು ಹಿರೇಕುಂಬಳಗುಂಟೆ ಗ್ರಾಮ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಮಸ್ತ ಸದ್ಭಕ್ತರಿಂದ ನೇರವೇರುವುದು.
ದಾಸೋಹ ಸೇವೆ : ಶ್ರೀ ಸಿ. ಬಸಪ್ಪ (ಗೂಳೆಪ್ಪ) ಜಗಳೂರು ಹೆಚ್.ಕೆ. ಕುಂಟೆ,
ಮುದ್ರಣ ಸೇವೆ : ಶ್ರೀ ವಿರುಪಾಕ್ಷಪ್ಪ ಎ. ಶಿಕ್ಷಕರು, ಜಗಳೂರು ಹೆಚ್.ಕೆ. ಕುಂಟೆ ಯರಿಸ್ವಾಮಿ ಜೋಗಹಳ್ಳಿ (ಉಚ್ಚಯ್ಯದ ಬಿಟ್ಟೆ)
ಅತಿಥಿಗಳು : ಡಾ|| ಎನ್.ಟಿ. ಶ್ರೀನಿವಾಸ್ ಶಾಸಕರು, ಕೂಡ್ಲಿಗಿ ಕ್ಷೇತ್ರ
ಶ್ರೀ ತುಕಾರಾಂ ಲೋಕಾಸಭಾ ಸದಸ್ಯರು, ಬಳ್ಳಾರಿ
ಶ್ರೀ ಗುಂಡುಮುಣುಗು ಕೆ. ತಿಪ್ಪೇಸ್ವಾಮಿ ಅಧ್ಯಕ್ಷರು, ಬಿ.ಡಿ.ಸಿ.ಸಿ. ಬ್ಯಾಂಕ್.
ಶ್ರೀ ಬಿ.ಬಿ. ನಿಂಗಪ್ಪ ಸಂಚಾರ ಸಭಿವೃದ್ಧಿ ಅಧಿಕಾರಿಗಳು, ಶ್ರೀಮತಿ ಚಂದ್ರಮ್ಮ, ಗ್ರಾರು ಪಂತಾಮಸಿ, ಅಧ್ಯಕ್ಷರು
ಗ್ರಾಮದ ಸದಸ್ಯರುಗಳು : ಶ್ರೀ ಟಿ.ಟಿ. ವಿಶ್ವನಾಥಗೌಡ, ಶ್ರೀ ಎಂ. ಸಿದ್ದೇಶ್, ಶ್ರೀಮತಿ ರಾಯಮ್ಮ ಹಾಗೂ ಗ್ರಾಮ ಪಂಚಾಯಿತಿ ಸರ್ವಸದಸ್ಯರು ಸಿಬ್ಬಂದಿ ವರ್ಗ, ಯುವಾ ಬ್ರಿಗೇಡ್, ಸ.ಹಿ.ಪ್ರಾ.ಶಾಲೆಯ ಶಿಕ್ಷಕ ವೃಂದ ಹಾಗೂ ಎಸ್.ಡಿ.ಎಂ.ಸಿ. ಹಿ.ಮ.ನಾ ಪ್ರೌಢ ಶಾಲೆ, ಶಿಕ್ಷಕ ವೃಂದ, ಕೆ.ಪಿ.ಟಿ.ಸಿ.ಎಲ್. ಸಿಬ್ಬಂದಿ ವರ್ಗ, ಹೊಸಹಳ್ಳಿ. ಅರಕ್ಷಕ ಠಾಣೆ ಸಿಬ್ಬಂದಿ ವರ್ಗ, ಹೊಸಹಳ್ಳಿ, ಆರೋಗ್ಯ ಇಲಾಖೆ.
ಗ್ರಾಮದ ಸ್ವ-ಸಹಾಯ ಸಂಘಗಳು ಹಾಗೂ ಹಿರೇಕುಂಬಳಗುಂಟೆ ಮತ್ತು ಸುತ್ತಮುತ್ತಲಿನ ಎಲ್ಲಾ ಗ್ರಾಮಗಳ ಸದ್ಭಕ್ತ ಮಂಡಳಿ
ಸ್ವಾಗತ ಕೋರುವವರು :
ಶ್ರೀ ಹಾಲೇಶ್ವರಸ್ವಾಮಿ ಸೇವಾ ಸಮಿತಿ (ರಿ)
Comments
Post a Comment